ಬದರಿನಾಥ್ ಪಲವಳ್ಳಿಯ ನೋಟ್ ಬುಕ್...

ಮನಸಿನ ಗಣಿಯಿಂದ ಅಗೆದ ಅದಿರು...

Tuesday, September 4, 2012

ಗುರುಭ್ಯೋ ನಮಃ

›
ಗುರುಗಳೆಂದರೆ ನಮಗೆ ನಮ್ಮ ಶಿಕ್ಷಕರು, ವಿಮರ್ಷಕರು, ಪರೀಕ್ಷರು ಮತ್ತು ಕರಿ ಬಸಜ್ಜನಂತಹ ದೇವರುಗಳು. ಸದಾ ನಮ್ಮನ್ನು ಸರಿ ದಿಕ್ಕಿನಲ್ಲೇ ಮುನ್ನಡೆಸುವ ಇವರ ನಿಸ್ವಾರ್ಥ ...
12 comments:
Saturday, July 7, 2012

ಅಲಾ ಬೆಂಗಳೂರೇ...

›
  ನನ್ನ ಬೆಂಗಳೂರು, ಮೊದಲಿಂದಲೂ ಅರ್ಥ ಮಾಡಿಕೊಳ್ಳುವ ಮನದೆನ್ನೆಯಂತೆ ಅಪ್ಪಿ ಮುದಗೊಳಿಸಿದರೇ, ಕೆಲವೊಮ್ಮೆ ಅರ್ಥ ಮಾಡಿಕೊಳ್ಳದೆ ದೂರವಾದ ಗೆಳತಿಯಂತೆ ಕಕ್ಕಾ...
16 comments:
Sunday, April 22, 2012

ಶ್ರೀ. ರವಿ ಮೂರ್ನಾಡು ಅವರ ನನ್ನ ಬಗೆಗಿನ ಬ್ಲಾಗ್ ಬರಹ.

›
http://ravimurnad.blogspot.in/2012/04/blog-post_21.html http://www.gulfkannadiga.com/news-64622.html ನಾನು full tight, out of order. ಉ...
3 comments:
Tuesday, April 3, 2012

ಸಂತೆಯಲಿ ಮನೆ ಮಾಡಿ...!!!

›
ಅಂದ ಹಾಗೆ, ಈ ನಡುವೆ ನನ್ನ ಮನೆ ಎಂಬುದು "ಸಂತೆಯಲ್ಲಿ ಮನೆಯ ಮಾಡಿ..." ಅನ್ನೋ ತರಹ ಆಗೋಗಿದೆ! ತುಂಬಾ ಸುಸ್ತಾಗಿ ಮನೆಗೆ ರಾತ್ರಿ ಯಾವುದೋ ಹೊತ್ತಿನಲ್ಲ...
10 comments:
Wednesday, December 21, 2011

ದಾವಣಗೆರೆಯಿಂದ...

›
ದಾವಣಗೆರೆಯ ಬ್ಲಾಗ್ ಮಿತ್ರ ಅಕ್ಕರೆಯಿಂದ ಕೊಟ್ಟ ಪ್ರಶಸ್ತಿ ಪತ್ರ: "ನೆನಪುಗಳ ನೆನಪು ಸದಾ ನೆನಪಾಗಿರಲು" ಅನನ್ಯ ಅದ್ವಿತೀಯ ಅದ್ಭುತಗಳ ಕಾರಣ ನೀವು ಬಿಡು...
10 comments:
Friday, December 9, 2011

ಜೀ ಹುಜೂರ್!

›
ನನ್ನ "ಜೀ ಹುಜೂರ್!" ಕವನಕ್ಕೆ ಭಾವಾರ್ಥ : (ಸಂಸ್ಥೆಗಳು ಕಾರ್ಮಿಕರನ್ನು ಹೇಗೆ ಬಳಸಿಕೊಳ್ಳುತ್ತವೆ ಮತ್ತು ಕೆಲವು ಚಮಚಾಗಳು ಹೇಗೆ ಬದುಕಿ ಬಿಡುತ್ತವೆ, ಅನ್ನು...
9 comments:
Sunday, December 4, 2011

ಓಶೋ! : ಸರಿಯೇ ತಪ್ಪೇ?

›
ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಧ್ಯಾನದ ಮುಖೇನ ಮನಃ ಶುದ್ದೀಕರಣದ ಬಗ್ಗೆ ಆ ಲೇಖಕರು ಪ್ರಸ್ತಾಪಿಸುತ್ತಾ, ಓಶೋರವರ ಬೋಧನೆಗಳನ್ನು ಉದಾಹರಿಸಿದರು. ಇದು ಭಾರೀ ಚರ್ಚೆಗೆ ಗ್ರಾಸ...
10 comments:
›
Home
View web version

About Me

My photo
Badarinath Palavalli
ನಮಸ್ಕಾರ, ನನ್ನಂತಹ ಅಜ್ಞಾತ ಕವಿ ಕಟ್ಟಿಕೊಂಡಿರುವ ಸಣ್ಣ ಬ್ಲಾಗಿಗೆ ತಮಗಿದೋ ಸ್ವಾಗತ. ನಾನು ಒಬ್ಬ ಟೀವಿ ಛಾಯಾಗ್ರಹಕ. ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಶಾಲೆಯಲ್ಲಿ ೧೯೮೪ ರಲ್ಲಿ ಎಸ್.ಎಲ್.ಸಿ ಮುಗಿಸಿದೆ. ಬೆಂಗಳೂರಿನ ಮೂರು ಪ್ರತಿಷ್ಠಿತ ಕಾಲೇಜುಗಳಲ್ಲಿ ಮೂರು ವಿಭಿನ್ನ ಕೋರ್ಸಗಳನ್ನು ಅಪೂರ್ಣವಾಗಿ ಮಾಡಿದೆ. ನನ್ನ ಬರಹಗಳಿಗೆ ತಾವು ಬರೆಯುವ ಅಕ್ಕರೆಯ ಅಭಿಪ್ರಾಯಗಳೇ ನನಗೆ ದಾರಿ ದೀಪ.
View my complete profile
Powered by Blogger.