tag:blogger.com,1999:blog-7897952202233094446.post3292525450836997585..comments2015-11-19T21:41:50.948-08:00Comments on ಬದರಿನಾಥ್ ಪಲವಳ್ಳಿಯ ನೋಟ್ ಬುಕ್...: ಓಶೋ! : ಸರಿಯೇ ತಪ್ಪೇ?Badarinath Palavallihttp://www.blogger.com/profile/06134535730447920619noreply@blogger.comBlogger10125tag:blogger.com,1999:blog-7897952202233094446.post-16462353994889766222012-03-13T03:26:46.739-07:002012-03-13T03:26:46.739-07:00Very true Sir. I have also read 3,4 books of Osho....Very true Sir. I have also read 3,4 books of Osho. Especially the book "Krishna, the man and his philosophy" is my favorite. Osho's thought process is mind blowing!We can appreciate his thoughts and knowledge only when we stop focusing on his life style, cars and other irrelevant things.Sharadahttps://www.blogger.com/profile/07826260884803145288noreply@blogger.comtag:blogger.com,1999:blog-7897952202233094446.post-5782259235006347742011-12-08T07:18:26.229-08:002011-12-08T07:18:26.229-08:00Yes Sir.Yes Sir.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-7897952202233094446.post-55182051030477920632011-12-07T23:25:43.293-08:002011-12-07T23:25:43.293-08:00ಹೌದು. ಕಾಕಾ ಅವರು ಹೇಳಿದಂತೆ ಬೆಳಕು ಎಲ್ಲಿಂದ ಬಂದರೇನು, ಹೊ...ಹೌದು. ಕಾಕಾ ಅವರು ಹೇಳಿದಂತೆ ಬೆಳಕು ಎಲ್ಲಿಂದ ಬಂದರೇನು, ಹೊಳೆಯಬೇಕಾದ್ದು ನಮ್ಮ ಮುಖ ಅಷ್ಟೆ. ಲೇಖನ ಚೆನ್ನಾಗಿದೆ. ಮುಂದುವರೆಸಬೇಕಿತ್ತು. ಅಧ್ಯಯನವಿರಲಿ ಸರ್ :)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-7897952202233094446.post-68284583842390292602011-12-06T08:23:08.567-08:002011-12-06T08:23:08.567-08:00I completly agree with you sir.It is not easy to u...I completly agree with you sir.It is not easy to understand him.suragangehttp://suragange.blogspot.comnoreply@blogger.comtag:blogger.com,1999:blog-7897952202233094446.post-55096383250470176192011-12-05T08:21:04.885-08:002011-12-05T08:21:04.885-08:00ಒಳ್ಳೆಯ ವಿಚಾರ ಬದ್ರಿಗಳೇ .. ಒಬಬ್ ವ್ಯಕ್ತಿಯ ಬಗ್ಗೆ ಸಂಪೂರ...ಒಳ್ಳೆಯ ವಿಚಾರ ಬದ್ರಿಗಳೇ .. ಒಬಬ್ ವ್ಯಕ್ತಿಯ ಬಗ್ಗೆ ಸಂಪೂರ್ಣ ಅರಿಯದೇ ಟೀಕೆಗೆ ನಿಲ್ಲಬಾರದೆಂಬ ನಿಮ್ಮ ಮಾತು ಸತ್ಯ. ಎಲ್ಲರಲ್ಲೂ ಒಳಿತು/ಕೆಡುಕಿನ ಮುಖಗಳು ಇದ್ದೇ ಇರುತ್ತವೆ. ನಮಗೆ ಬರೀ ಕೆಟ್ಟದ್ದೇ ಕಾಣುತ್ತಿದೆ ಅಂದರೆ ನಮ್ಮ ದೃಷ್ಟಿಕೋನ ಸರಿಯಿಲ್ಲವೆಂದೇ ಅರ್ಥ. ಎಲ್ಲರೂ ನಮ್ಮ ದೃಷ್ಟಿಕೋನಕ್ಕೆ "ಸರಿ"ಯಾಗೇ ಇರಬೇಕೆಂದು ಬಯಕೆ ಹೇಗೆ "ಸರಿ"? ಒಳ್ಳೆಯ ವಿಚಾರ ಮಂಡಿಸಿದ್ದಕ್ಕೆ ಧನ್ಯವಾದಗಳು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-7897952202233094446.post-383742786422736382011-12-05T06:29:34.539-08:002011-12-05T06:29:34.539-08:00`ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸಬೇಕ...`ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅದನ್ನು ಸ್ವೀಕರಿಸಬೇಕು' ಎನ್ನುವುದೇ ಉತ್ತಮ ವಿಚಾರ. ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತ ಬದರಿಯವರೇ, ನನ್ನ ಬ್ಲಾಗ್ ಗೆ ಭೇಟಿ ಕೊಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7897952202233094446.post-61881167717276861572011-12-05T02:50:43.943-08:002011-12-05T02:50:43.943-08:00ಅಜ್ಞಾನದ ಅಂಧಕಾರವನ್ನು ದೂರಾಗಿಸುವ ಯಾವುದೇ ಜ್ಞಾನದ ಜ್ಯೋತಿ...ಅಜ್ಞಾನದ ಅಂಧಕಾರವನ್ನು ದೂರಾಗಿಸುವ ಯಾವುದೇ ಜ್ಞಾನದ ಜ್ಯೋತಿಯನ್ನೂ ಸ್ವಾಗತಿಸೋಣ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7897952202233094446.post-25860930256056220282011-12-05T02:49:47.286-08:002011-12-05T02:49:47.286-08:00ಕೆಲವರ ಮನಸ್ಥಿತಿ ಹೀಗೇನೆ, ಏನೂ ಮಾಡಲು ಆಗುವುದಿಲ್ಲ .ಬ್ಲಾಗ...ಕೆಲವರ ಮನಸ್ಥಿತಿ ಹೀಗೇನೆ, ಏನೂ ಮಾಡಲು ಆಗುವುದಿಲ್ಲ .ಬ್ಲಾಗಿನ ಒಳ್ಳೆಯ ಅಂಶಗಳನ್ನು ಹೆಕ್ಕಿಕೊಳ್ಳುವುದು ಒಳ್ಳೆಯದು.ಕಾಣದ ಅಥವಾ ಪೂರ್ವಾಗ್ರಹ ಪೀಡಿತರಾಗಿ ಯಾವುದೋ ವ್ಯಕ್ತಿಯನ್ನು ತೆಗಳುವ ಸಲುವಾಗಿ ಇನ್ನೊಬ್ಬರನ್ನು ಹೊಗಳುವ ಸಲುವಾಗಿ ನಮ್ಮ ಅನಿಸಿಕೆ ಇರಬಾರದು. ನಿಮ್ಮ ಲೇಖನದಲ್ಲಿ ಪ್ರಸ್ತಾಪಿಸಿರುವ ಅಂಶ ಸರಿಯಾಗಿದೆ. ರಜನೀಶರ ಕಾರು , ಆಶ್ರಮ ಸಿರಿವಂತಿಕೆ, ಶೋಕಿ ಇವುಗಳಬಗ್ಗೆ ಮಾತ್ರ ಆಸಕ್ತಿಯಿಂದ ತಿಳಿದನಾವು ಅವರ ಅಧ್ಯಯನ,ಜ್ಞಾನ, ಅವರ ಅಭಿಪ್ರಾಯ ,ಸಾಧನೆ ಇವುಗಳಬಗ್ಗೆ ಸರಿಯಾಗಿ ತಿಳಿಯದೆ ಅವರನ್ನು ಕಾಮುಕ ಸ್ವಾಮೀ ಶೋಖಿ ಸ್ವಾಮೀ, ಇತ್ಯಾದಿಯಾಗಿ ಬ್ರಾಂಡ್ ಮಾಡಿದ್ದು ದುರಂತ.ಒಂದೊಂದು ನದಿಯೂ ಹರಿವ ಹಾದಿ ಬೇರೆ ಬೇರೆ ಆದರೆ ತಲುಪುವ ಗುರಿ ಸಾಗರವೇ ತಾನೇ , ಹಾಗೆ ಸಾಧಕರೂ ಕೂಡ ತಮ್ಮದೇ ಹಾದಿಯಲ್ಲಿ ಸಾಗುತ್ತಾರೆ.ಅವರ ಹಾದಿ ಇಷ್ಟವಾಗದಿದ್ದರೆ ಸುಮ್ಮನಿರೋಣ ತೆಗಳುವುದು ಬೇಡ ಅಲ್ಲವ ಬದರಿನಾಥ್.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7897952202233094446.post-65100608612913351162011-12-05T00:15:15.382-08:002011-12-05T00:15:15.382-08:00ಗೀತೆಯಲ್ಲಿನ ಶ್ಲೋಕಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳ...ಗೀತೆಯಲ್ಲಿನ ಶ್ಲೋಕಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೇ ವಿನಃ, ಯುದ್ಧ ಭೂಮಿಯಲ್ಲಿ ಎಲ್ಲ ಕೆಲಸ ಬಿಟ್ಟು ಶ್ರೀಕೃಷ್ಣ ಪರಮಾತ್ಮನು ಏಕೆ 'ಭಗವದ್ ಗೀತೆ' ಬೋಧಿಸಿಕೊಂಡು ಕೂತರು ಅನ್ನೋದು ಮೂರ್ಖ ತನವೇ ಸರಿ ! ಬೆಳಕು ಎಲ್ಲಿಂದ ಬಂದರೇನು? ಮುಖ್ಯ 'ಬೆಳಕು' ಅಲ್ಲವೇ ?ಉಮಾ ಪ್ರಕಾಶ್https://www.blogger.com/profile/04163587226762145387noreply@blogger.comtag:blogger.com,1999:blog-7897952202233094446.post-71021062854027327532011-12-04T22:36:09.367-08:002011-12-04T22:36:09.367-08:00ಬದರಿನಾಥರೆ,
ಸರಿಯಾದ ವಿಚಾರವನ್ನು ಮಂಡಿಸಿರುವಿರಿ. ಬೆಳಕು ಎ...ಬದರಿನಾಥರೆ,<br />ಸರಿಯಾದ ವಿಚಾರವನ್ನು ಮಂಡಿಸಿರುವಿರಿ. ಬೆಳಕು ಎಲ್ಲಿಂದ ಬಂದರೇನು? ಪ್ರಯೋಜನ ಪಡೆಯುವದೇ ಜಾಣತನ!sunaathhttps://www.blogger.com/profile/13386371953472087631noreply@blogger.com